logo
E-Paper
Archives
April 2010
M T W T F S S
« Mar   May »
 1234
567891011
12131415161718
19202122232425
2627282930  

ನರ್ಸ ಜಯಲಕ್ರ್ಮಿ-ರೇಣುಕಾ ನಡುವೆ ರಾಜಿಅ

ಬೆಂಗಳೂರು,ಏಪ್ರಿಲ್‌,೧೨- ರಾಜ್ಯಾದ್ಯಂತ ಭಾರೀ ಕೋಲಾಹಲವೆ ಬ್ಬಿಸಿದ್ದ ನರ್ಸ್‌ ಜಯಲಕ್ಷಿö್ಮ-ರೇಣುಕಾ ಚಾರ್ಯ ಪ್ರಕರಣ ಸೌಹಾರ್ದಯುತ ಅಂತ್ಯ ಕಂಡಿದೆ. ರೇಣುಕಾಚಾರ್ಯ ತಮ್ಮನ್ನು ವಂಚಿಸಿದ್ದಾರೆ ಎಂದು ಆರೋಪಿಸಿ ಕಾನೂನು ಸಮರ ನಡೆಸಿದ್ದ ನರ್ಸ್‌ ಜಯಲಕ್ಷಿö್ಮ ಇಂದು ಖುದ್ದಾಗಿ ನ್ಯಾಯಾ ಲಯದ ಮುಂದೆ ಹಾಜರಾಗಿ ರೇಣು ಕಾಚಾರ್ಯ ವಿರುದ್ಧ ಹೂಡಿದ್ದ ವೊಕ ದ್ದಮೆಯನ್ನು ಹಿಂಪಡೆದು ಕೊಂಡರು. ಅಬಕಾರಿ ಸಚಿವ ರೇಣುಕಾಚಾರ್ಯ ಅವರೂ ಹಾಜರಿದ್ದ ಈ ಸಂದರ್ಭದಲ್ಲಿ ನರ್ಸ್‌ ಜಯಲಕ್ಷಿö್ಮ ಅವರು ನ್ಯಾಯಮೂರ್ತಿಗಳ ಮುಂದೆ ಹಾಜರಾಗಿ ವೊಕ ದ್ದಮೆಯನ್ನು ಹಿಂಪಡೆ ಯುಮದಾಗಿ ಹೇಳಿದರು. ಈ ಮೂಲಕ ಮೂರು ವರ್ಷ ಗಳ ಹಿಂದೆ ಶುರುವಾಗಿ ವ್ಯಾಪಕ ಪ್ರಚಾರ ಪಡೆದಿದ್ದ ಜಯಲಕ್ಷಿö್ಮ-ರೇಣುಕಾ ಚಾರ್ಯ ಕದನ ವಿದ್ಯುಕ್ತವಾಗಿ ಅಂತ್ಯ ಗೊಂಡಂತಾಯಿತು. ಹೀಗೆ ಜಯಲಕ್ಷಿö್ಮ ಹಾಗೂ ಸಚಿವ ರೇಣುಕಾಚಾರ್ಯ ನಡುವಣ ವೈಮ ನಸನ್ನು ದೂರ ಮಾಡಿ ನ್ಯಾಯಾ ಲಯದ ಮುಂದಿದ್ದ ಪ್ರಕರಣವನ್ನು ಜಯಲಕ್ಷಿö್ಮ ಹಿಂದೆ ಪಡೆಯುವಂತೆ ಮಾಡುವಲ್ಲಿ ರಾಜ್ಯದ ಪ್ರಮುಖ ಮಠಾ ಧೀಶರೊಬ್ಬರು ನಿರ್ಣಾಯಕ ಪಾತ್ರ ವಹಿಸಿದ್ದರು. ಉನ್ನತ ಮೂಲ ಗಳ ಪ್ರಕಾರ, ಸಚಿವ ರೇಣುಕಾ ಚಾರ್ಯ ಹಾಗೂ ಜಯಲಕ್ಷಿö್ಮ ಅವ ರಿಬ್ಬರ ಜತೆಗೂ ಮಾತು ಕತೆ ನಡೆಸಿದ ಈ ಹಿರಿಯ ಸ್ವಾಮೀಜಿ,ವೊಕ ದ್ದಮೆ ಯನ್ನು ಹಿಂಪಡೆಯುವಂತೆ ರೇಣುಕಾಚಾರ್ಯ ಜಯಲಕ್ಷಿö್ಮ ಜಯಲಕ್ಷಿö್ಮ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ಇದಕ್ಕೂ ಮುನ್ನು ರೇಣುಕಾ ಚಾರ್ಯ ಹಾಗೂ ಜಯಲಕ್ಷಿö್ಮ ಮಧ್ಯೆ ಇದ್ದ ಸಂಬಂಧವನ್ನು ಪುಷ್ಟೀಕರಿಸುವ ಫೋಟೋಗಳು ಬಹಿರಂಗಗೊಂಡು ಇಡೀ ರಾಜ್ಯದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು ರಹಸ್ಯವೇನಲ್ಲ. ಈ ಪ್ರಕರಣ ಕೇವಲ ರೇಣುಕಾಚಾರ್ಯ ಮಾತ್ರವಲ್ಲ, ರಾಜ್ಯ ಬಿಜೆಪಿಯನ್ನೇ ಕಂಗೆಡಿ ಸಿತ್ತಲ್ಲದೇ ರಾಜ್ಯಾದ್ಯಂತ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು.


Tuesday, April 13th, 2010 at 4:33 pm

SocialTwist Tell-a-Friend

Be the first to write to Editor


Write to the Editor